ಅವರು ಚಿತ್ರದುರ್ಗ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಕಬ್ಬಡಿ ಪಂದ್ಯಾವಳಿಗೆ ಯುವಕರ ದೇಹ ಸೌ ಷ್ಟವ ಅತಿ ಮುಖ್ಯ ಚಿತ್ರದುರ್ಗದ ಯುವಕರಲ್ಲಿ ಈ ದೇಹ ಸೌಸ್ಟವ ಅಗಾಧವಾಗಿದ್ದು ಚಿತ್ರದುರ್ಗದ ಪರಂಪರೆ ಇರುವಂತೆ ಈ ಆಟೋ ಅಷ್ಟೇ ಮುಖ್ಯ ಪ್ರೇಕ್ಷಕರ ಉಸಿರನ್ನು ನಿಲ್ಲಿಸುವಂತಹ ಸಾಮರ್ಥ್ಯಈ ಆಟ ಕ್ಕಿದೆ. ಮನುಷ್ಯನ ದೇಹದಲ್ಲಿ ಇರುವಂತ ಸ್ನಾಯು ಮತ್ತು ಕೀಲು ಹಾಗೂ ಉಸಿರಾಟ ಮತ್ತು ಜೀರ್ಣ ಕ್ರಿಯೆಗೆ ಈ ಆಟ ತುಂಬಾ ಸಹಕಾರಿ. ಈ ಆಟದಲ್ಲಿ ಭಾಗವಹಿಸುವಂತ ಪ್ರತಿಯೊಬ್ಬ ಯುವಕರು ಮುಂದಿನ ದಿನಗಳಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಈ ದುರ್ಗಕ್ಕೆ ಕೀರ್ತಿ ತರಬೇಕು ಎಂದು ಆಶಿಸಿದರು.

ಸರ್ಕಾರಿ ಮುಖ್ಯ ಅಭಿಯೋಜಕರಾದಂತ ಮಲ್ಲಯ್ಯ ನಗರ ಸಭೆ ಉಪಾಧ್ಯಕ್ಷರಾದಂತ ಶ್ರೀದೇವಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಯುವ ವಕೀಲ ವಿಜಿ ಲಕ್ಷ್ಮಿಕಾಂತ್, ರವೀಂದ್ರ ಕುಮಾರ್ ಪ್ರತಾಪ್ ಜೋಗಿ ತೇಜಸ್ವಿ ಬಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು