ಅವರು ನಾಯಕನಹಟ್ಟಿ ಪಟ್ಟಣದಲ್ಲಿ ವಿಶ್ವ ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿ ವಿಘ್ನ ವಿನಾಯಕನು ಸಮೃದ್ಧ ಯಶಸ್ಸು ಅದೃಷ್ಟ ಬುದ್ಧಿವಂತಿಕೆ ಆಧ್ಯಾತ್ಮಿಕ ಶಕ್ತಿ ಮತ್ತು ದಯೆಯ ಸಂಕೇತ ಅಷ್ಟೇ ಅಲ್ಲ ಶಿಕ್ಷಣ ಕಲೆ ಮತ್ತು ವಿಜ್ಞಾನದ ಪ್ರತಿಕವಾಗಿದ್ದಾನೆ ಪುರಾಣ ಮತ್ತು ಸನಾತನ ಸಂಸ್ಕೃತಿಯಲ್ಲಿ ದೇವತೆಗಳಲ್ಲಿಯೇ ಮೊದಲನೇ ಸ್ಥಾನ ವಿಘ್ನೇಶ್ವರನಿಗೆ ಇದೆ ಪ್ರತಿ ವರ್ಷದಂತೆ ಈ ವರ್ಷ ನಾಯಕನಹಟ್ಟಿ ಪಟ್ಟಣದ ವಿಶ್ವ ಎಂದು ಮಹಾ ಗಣಪತಿ ಸಮಿತಿಯಿಂದ ಆಯೋಜಿಸಿರುವಂತಹ ಈ ಒಂಬತ್ತು ಗಣಪತಿಗಳ ಪ್ರತಿಷ್ಠಾಪನೆ ತುಂಬಾ ಅಮೂಲ್ಯವಾದಂತದ್ದು ಈ ಧಾರ್ಮಿಕ ಪರಂಪರೆ ಮತ್ತು ಇತಿಹಾಸ ಮುಂದಿನ ತಲೆಮಾರುಗಳಲ್ಲಿ ಹೀಗೆ ಉಳಿಯಬೇಕು ಇಂತಹ ಕಾರ್ಯಗಳನ್ನು ಕೈಗೊಂಡಿರುವುದರಿಂದ ಇಡೀ ಕರ್ನಾಟಕದಲ್ಲಿ ಚಳ್ಳಕೆರೆ ಮತ್ತು ಮೊಣಕಾಲ್ಮೂರು ಭಾಗದ ಯುವಕರಲಿ ಶಾಂತಿ ನೆಮ್ಮದಿ ಲಭಿಸಿದೆ ಇದರಿಂದ ಸಮಾಜದಲ್ಲಿನ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಇಂತಹ ಕೈಂಕರ್ಯಗಳನ್ನು ಮುಂದಿನ ದಿನಗಳಲ್ಲಿ ಯುವಕರು ಹೆಚ್ಚು ಹೆಚ್ಚು ಕೈಗೊಳ್ಳಬೇಕು ಇದರಿಂದ ಈ ಭಾಗದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಯುವಕರಿಗೆ ಉದ್ಯೋಗಗಳು ಲಭಿಸಲಿ ರೈತರ ಮುಖದಲ್ಲಿ ಮಂದಹಾಸ ಮೂಡಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ವಿಶ್ವ ಹಿಂದೂ ಮಹಾಗಣಪತಿಯ ಸಮಿತಿಯ ಅಧ್ಯಕ್ಷ ವೇಣು ಬಿಜೆಪಿ ಮುಖಂಡರಾದಂತಹ ತಾರಕೇಶು ಶಿವ ದಾಸ್ ಮುಂತಾದವರು ಉಪಸ್ಥಿತರಿದ್ದರು