ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಎಸ್ ಸಂಗಮೇಶ್ ಮಾತನಾಡಿ, ಅರ್ಹರನ್ನು ಗುರುತಿಸಿ ಡಾ. ಅಂಬೇಡ್ಕರ್ ಪ್ರಶಸ್ತಿ ನೀಡಲಾಗಿದೆ. ಸೇವೆ, ಸಂಘಟನೆ, ರಚನಾತ್ಮಕ ಕೆಲಸಗಳ ಮೂಲಕ ಇವರು ಸಮಾಜದಲ್ಲಿ ಬದಲಾವಣೆ ತಂದಿದ್ದಾರೆ. ಇವರು ನಮಗೆಲ್ಲರಿಗೂ ಮಾದರಿ ಎಂದರು.

ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಇವರು ಅನುಕರಣೀಯ. ಯುವ ಸಮೂಹಕ್ಕೆ ಇವರು ಪ್ರೇರಣೆ. ಸಮಾಜದ ಉನ್ನತಿ, ಸಮಾನತೆ ಮತ್ತು ಸಂಘಟಿತ ಹೋರಾಟಕ್ಕೆ ಇಂತಹ ವ್ಯಕ್ತಿಗಳ ಕೊಡುಗೆ ಪ್ರೇರಣಾದಾಯಕ ಎಂದು ಶ್ರೀ ಎಸ್ ಸಂಗಮೇಶ್ ಸಮಾಜದ ಉನ್ನತಿ, ಸಮಾನತೆ ಮತ್ತು ಸಂಘಟಿತ ಹೋರಾಟಕ್ಕೆ ಇಂತಹ ವ್ಯಕ್ತಿಗಳ ಕೊಡುಗೆ ಪ್ರೇರಣಾದಾಯಕವಾಗಿದೆ, ಹನುಮೇಶ್ ಗುಂಡೂರು ವಕೀಲರು ಅಣ್ಣಾರಾವ್ ಪಾಟೀಲ್ (ಗುಲ್ಬರ್ಗ), ನಿಂಗರಾಜ ಗುಳೆ, ಬಿನಯ್ ಕುಮಾರ್, ಮಲ್ಲಿಕಾರ್ಜುನ್ ಬಾಂಬೇಕರ ಹೇಳಿದ್ದಾರೆ.