ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ರವರು ಮಾತನಾಡಿ, ಹುಟ್ಟು ಮತ್ತು ಸಾವಿನ ಮಧ್ಯದ ಜೀವನದಲ್ಲಿ ನಾವು ಭಗವಂತ ಮೆಚ್ಚುವಂತಹ ಕಾರ್ಯಗಳನ್ನು ಮಾಡಬೇಕು ಪರಮಪೂಜ್ಯ ವೀರೇಂದ್ರ ಹೆಗ್ಗಡೆ ಅವರು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಅವರ ನೆರಳಲ್ಲಿ ಬದುಕುತ್ತಿರುವ ನಾವು ಪುಣ್ಯವಂತರು ಎಂದರು.

ಹಾಲೇಶ್ವರ ಮಹಾಸ್ವಾಮಿಗಳು ಹಾಲೇಶ್ವರ ಮಠ ಹಗರಿಬೊಮ್ಮನಹಳ್ಳಿ ಇವರು ಮಾತನಾಡಿ, ನಾವು ಧರ್ಮಸ್ಥಳ ಸಂಸ್ಥೆಯ ಅನೇಕ ಕಾರ್ಯಕ್ರಮಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಪ್ರತಿಯೊಂದು ಕಾರ್ಯಗಳು ಕೂಡ ಭಗವಂತ ಮೆಚ್ಚುವಂತಹ ಕಾರ್ಯಕ್ರಮಗಳಾಗಿರುತ್ತವೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಶ್ರೀ ನಿರಂಜನ ಪ್ರಭುದೇವರು ಮಹಾಸ್ವಾಮಿಗಳು ಒಪ್ಪತೇಶ್ವರ ಮಠ ನಾಗಲಾಪುರ, ಶ್ರೀ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಗುರುಪಾದೇಶ್ವರ ಮಠ ಮರಿಯಮ್ಮನಹಳ್ಳಿ, ಪ.ಪಂ.ಅಧ್ಯಕ್ಷ ಆದಿಮನಿ ಹುಸೇನ್ ಭಾಷ, ಪ.ಪಂ.ಉಪಾಧ್ಯಕ್ಷೆ ಶ್ರೀಮತಿ ಲಕ್ಷ್ಮೀ ಮಂಜುನಾಥ್, ಪಟ್ಟಣದ ಪಿ.ಎಸ್.ಐ.ರಾಮಕೃಷ್ಣ, ಗ್ರಾ.ಪಂ.ಸದಸ್ಯ ಗುಂಡ ಸೋಮಣ್ಣ, ಊರಿನ ಪ್ರಮುಖರು, ಮಂಜುನಾಥ ನಾಯ್ಕ ತಾಲೂಕು ಯೋಜನಾಧಿಕಾರಿ, ರವಿಕುಮಾರ್, ಶ್ರೀಮತಿ ವಾಣಿ, ಶ್ರೀಮತಿ ಗಾಯತ್ರಿ, ಹನುಮಂತ ವಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.

ತಾಲೂಕು ಯೋಜನಾಧಿಕಾರಿ ಮಂಜುನಾಥ್ ನಾಯಕ್ ಅವರು ಸ್ವಾಗತಿಸಿದರು, ಕೃಷಿ ಅಧಿಕಾರಿ ಚೆನ್ನಪ್ಪ ನಿರೂಪಣೆ ಮಾಡಿದರು ಜ್ಞಾನ ವಿಕಾಸ ಸಮನ್ವಧಿಕಾರಿ ರೇಖಾ ವಂದಿಸಿದರು ಸೇವಾ ಪ್ರತಿನಿಧಿಗಳಾದ ಉಮಾ,ಜಯಲಕ್ಷ್ಮಿ, ಮಂಜುಳಾ ಎಂ, ನಾಗರತ್ನ, ಮಂಜುಳ ಹೆಚ್ ವಿ, ಹಸೀನಾ, ಮೈತ್ರಿ, ಲಕ್ಷ್ಮಿ, ಉಪಸ್ಥಿತರಿದ್ದರು