ತಿಪಟೂರು : ಕಾರ್ಯ ನಿರತ ಪತ್ರಕರ್ತರ ತಾಲೂಕು ಘಟಕದ ಚುನಾವಣೆಯಲ್ಲಿ ಇ ಕೆಳಕಂಡ ಪದಾಧಿಕಾರಿಗಳು 2025-28 ನೇ ಸಾಲಿಗೆ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ದಯಾನಂದ ಟಿ.ಎಸ್
ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೇಶ್ವರ ಸಿ.ಎನ್
ಉಪಾಧ್ಯಕ್ಷರುಗಳಾಗಿ ಡಿ.ಕುಮಾರ್, ಪ್ರಶಾಂತ್ ಕೆ.ಆರ್
ಕಾರ್ಯದರ್ಶಿಗಳಾಗಿ ಬಿ.ರವೀಂದ್ರ ಕುಮಾರ್ , ನಂದಿನಿ.ಎಂ.ಎಸ್
ಖಜಾಂಚಿಯಾಗಿ ಕುಮಾರ ಸ್ವಾಮಿ ಎ.ಆರ್
ನಿರ್ದೇಶಕರುಗಳಾಗಿ
ಮೂರ್ತಿ ಟಿ.ಸಿ.ಎಸ್
ಎನ್ ಭಾನು ಪ್ರಶಾಂತ್
ನಂಜಪ್ಪ ಎ.ಆರ್
ಮನೋಹರ ಆರ್.ಎಸ್
ರಂಗನಾಥ್,ಪಿ
ಕಲ್ಲೇಶ್.ಎಸ್.ಹೆಚ್.
ಕಿರಣ್ ಕುಮಾರ್ ಆರ್* ಆಯ್ಕೆಯಾಗಿದ್ದು ಚುನಾವಣೆ ಪ್ರಕ್ರಿಯೆ ವೇಳೆ ತಾಲ್ಲೂಕು ಚುನಾವಣಾಧಿಕಾರಿ ಮಾರುತಿ ಗಂಗಹನುಮಯ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಹಾಯಕ ಚುನಾವಣಾಧಿಕಾರಿ ಮಧು ಇಂಗದಾಳ್, ಖಜಾಂಚಿ ಸತೀಶ್ ಹಾರೋಗೆರೆ ಮೊದಲಾದವರು ಹಾಜರಿದ್ದರು.