ದೇವದುರ್ಗ ತಾಲ್ಲೂಕು ವರದಿಗಾರ ಈಶಾನ್ಯ ವಾಹಿನಿ ಕನ್ನಡ ದಿನಪತ್ರಿಕೆ ವರಿಗಾರರಾಗಿ ಸುಮಾರು 5 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.ಜುಲೈ 21-7-2025 ರಂದು ದೇವದುರ್ಗದ ಖೇಣೇದ ಮುರಿಗೆಪ್ಪ ಕಲ್ಯಾಣ ಮಂಟಪದಲ್ಲಿ ಜರಗಲಿರುವ ತಾಲೂಕು ಮಟ್ಟದ ಪತ್ರಿಕ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚ್ಚಿದಾನಂದ ನಾಯಕ ಹೆಗ್ಗಡದಿನ್ನಿ ಇವರಿಗೆ ಪ್ರಶಸ್ತಿ ಪ್ರದಾನಮಾಡಲಾಗುತ್ತದೆ.

ಪ್ರಶಸ್ತಿಗೆ ಭಾಜನರಾಗಿರುವ ಇವರಿಗೆ ದೇವದುರ್ಗ ಮತ್ತು ಅರಕೇರಾ ತಾಲೂಕಿನ ಜನಪ್ರತಿನಿಧಿಗಳು ಹಿತೈಷಿಗಳು ಸ್ನೇಹಿತರು ಓದುಗಾರರು ಸಂಘಸಂಸ್ಥೆಗಳು ಹೆಗ್ಗಡದಿನ್ನಿ ಗ್ರಾಮದ ಗುರು ಹಿರಿಯರು ಮುಖಂಡರು ಅಭಿನಂಧಿಸಿದ್ದಾರೆ