
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾಸ್ಕರ್ ಪ್ರಸಾದ್ ಹುಚ್ಚನಂತೆ ಸೋಶಿಯಲ್ ಮೀಡಿಯಾಗಳಲ್ಲಿ ಬಾಯಿಗೆ ಬಂದ ರೀತಿ ಮುಖ್ಯಮಂತ್ರಿಗಳನ್ನ ಸೇರಿದಂತೆ ಹಾಲಿ ಸಚಿವರನ್ನ ಹಾಗೂ ಮಾಜಿ ಸಚಿವರನ್ನ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹೋರಾಟ ಮಾಡುತ್ತೇನೆ ಎಂದು ಜನಗಳ ಬಳಿ ಫೋನ್ ಪೇ ಗೂಗಲ್ ಪೇ ಮೂಲಕ ಹಣಗಳನ್ನು ಪಡೆದು ಮುಗ್ಧ ಮಾದಿಗ ಸಮುದಾಯದ ಜನರಿಗೆ ಮೋಸ ಮಾಡುತ್ತಿದ್ದಾನೆ, ಹೋರಾಟದ ನೆಪದಲ್ಲಿ ಅಧಿಕಾರಿಗಳ ಬಳಿ ಹಣಗಳನ್ನ ತೆಗೆದುಕೊಂಡು ವಂಚಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.