ಅರಕೇರಾ : ಭಾರತೀಯ ಜನತಾ ಪಕ್ಷದ ಅರಕೇರಾ ತಾಲೂಕಿನ ಯುವ ಘಟಕದ ನೂತನ ಅಧ್ಯಕ್ಷರನ್ನಾಗಿ ಕೆ.ಭಗವಂತ್ರಾಯ ನಾಯಕ ಇವರನ್ನು ನೇಮಕ ಮಾಡಲಾಗಿದೆ.
ಕೂಡಲೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಪಕ್ಷದ ಬಲವರ್ಧನೆಗೆ ಶ್ರಮವಹಿಸಿಸುವಂತೆ .ಪಕ್ಷದ ಮುಖಂಡರು ನೇಮಕಾತಿ ಮಾಡಿ ಆದೇಶ ನೀಡಿದ್ದಾರೆ.
Get latest news updates delivered straight to your WhatsApp.