LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೂತನ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ

ಮರಿಯಮ್ಮನಹಳ್ಳಿ :  ಪಟ್ಟಣ ಸಮೀಪದ ಗರಗ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಕಾರ್ಯಕ್ಷೇತ್ರದಲ್ಲಿ ನೂತನ ಜ್ಞಾನ ವಿಕಾಸ ಕೇಂದ್ರವನ್ನು ಸಂಘದ ಜಿಲ್ಲೆಯ ನಿರ್ದೇಶಕರಾದರ ಸತೀಶ್ ಶೆಟ್ಟಿ ರವರು ಉದ್ಘಾಟಿಸಿದರು.

ನಂತರ ಮಾತನಾಡಿ, ಕೇಂದ್ರ ಎನ್ನುವದು ಒಂದು ಶಾಲೆ ರೀತಿ ಶಾಲೆಯಲ್ಲಿ ಶಿಸ್ತು ಸಂಸ್ಕೃತಿ  ಕಲಿಸುವಂತೆ ಶಾಲೆ ನಮ್ಮ ಕೇಂದ್ರ ಆಗಬೇಕು. ಸಂಘದ ಯೋಜನೆಯ ಕಾರ್ಯಕ್ರಮ ,ಜ್ಞಾನ ವಿಕಾಸ ಕೇಂದ್ರದ ರೂಪರೇಷೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.



ನಂತರ ನಿರ್ಗತಿಕರಿಗೆ ಮಂಜೂರಾತಿ ಮಾಡಿ ನೀಡಿರುವ 1000 ರೂ ಮಾಶಾಸನವನ್ನು ಬಸಪ್ಪ ಮತ್ತು ಸಿದ್ದಮ್ಮ ರವರಿಗೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಊರಿನ ಗಣ್ಯರಾದ ನಾಗಪ್ಪ, ನಾಗರಾಜ, ಭೋಜಪ್ಪ, ಕೇಂದ್ರದ ಅಧ್ಯಕ್ಷರು, ವಲಯ ಮೇಲ್ವಿಚಾರಕರಾದ ನಂದನ್ ,ಜ್ಞಾನ ವಿಕಾಸ ಸಮನ್ವಯಧಿಕಾರಿ ರೇಖಾ,  ಸೇವಾಪ್ರತಿನಿಧಿ ಲಕ್ಷ್ಮಿ, ಗರಗ ಸಂಘದ ಸದಸ್ಯರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST