ಚಿದ್ರಿ ಸತೀಶ್ ಮಾತನಾಡಿ, ಸದಾ ಜನರೊಂದಿಗೆ ಬೆರೆಯುವ, ಸಾಮಾನ್ಯರ ಕಷ್ಟಕ್ಕೆ ಮಿಡಿಯುವ ಗೋವಿಂದರ ಪರಶುರಾಮ ಅವರಿಗೆ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಮರಿಯಮ್ಮನಹಳ್ಳಿ ಅಭಿವೃದ್ಧಿ ವಿಷಯದಲ್ಲಿ ಪಕ್ಷ ಭೇದವಿಲ್ಲದೆ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡಿದ್ದು ಹೆಚ್ಚಿನ ಪುರಸ್ಕಾರ ಸಿಗಲಿ ಎಂದರು.

ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಗೋವಿಂದರ ಪರಶುರಾಮ ಮಾತನಾಡಿ, ಪ್ರಶಸ್ತಿಯಿಂದ ಇನ್ನೂ ಹೆಚ್ಚಿನ ಸಮಾಜ ಸೇವೆಗೆ ನನ್ನನ್ನು ಮುಡಿಪಾಗಿಟ್ಟು ಕೊಳ್ಳುವ ಬಯಕೆ ಹಿಮ್ಮಡಿಯಾಗಿದೆ. ಸದಾ ಜನ ಸೇವೆಗೆ ಮುಂದಾಗುವೆ ಎಂದರು.
ಈ ಸಂದರ್ಭದಲ್ಲಿ ಚಿದ್ರಿ ಸತೀಶ್,ಪ.ಪಂ.ಅಧ್ಯಕ್ಷ ಆದಿಮನಿ ಹುಸೇನ್ ಬಾಷ, ಸತ್ಯನಾರಾಯಣ, ಕೃಷ್ಣನಾಯ್ಕ, ಡಾ.ಸೋಮಶೇಖರ್, ನಿವೃತ್ತ ಆರ್.ಟಿ.ಓ.ಪರಮೇಶ್ವರ, ನಿವೃತ್ತ ಶಿಕ್ಷಕ ಮಂಜುನಾಥ, ತಳವಾರ ಹುಲುಗಪ್ಪ, ತಳವಾರ ದೊಡ್ಡ ರಾಮಣ್ಣ, ರೋಗಣ್ಣನವರ ಮಂಜುನಾಥ,ಶಿಕ್ಷಕರಾದ ಬಿ ಪರಶುರಾಮ, ಎಸ್.ನವೀನ್ ಕುಮಾರ್, ರಾಘವೇಂದ್ರ ಶೆಟ್ಟಿ, ಯು.ವೆಂಕಟೇಶ, ಸೋಮಪ್ಪ ಉಪ್ಪಾರ, ಪ.ಪಂ.ಮುಖ್ಯಾಧಿಕಾರಿ ಗರಡಿ ಕಳಕ ಮಲ್ಲೇಶ್, ಸೈಪುಲ್ಲಾ ಶ್ರೀಕಾಂತ್, ಗರಗ ಪ್ರಕಾಶ್, ಮಜ್ಜಿಗಿ ನಾಗರಾಜ್, ರಹಮಾನ್, ಅಂಜಿನಪ್ಪ, ರವಿ ಕಿರಣ್, ಮಂಜುನಾಥ, ವಸಂತ್, ಕಟಿಗಿ ರವಿಕುಮಾರ್, ಈ.ನಾಗರಾಜ, ಲೋಕಪ್ಪ, ರುದ್ರನಾಯ್ಕ, ಪರಶುರಾಮ, ಹನುಮಂತ, ಓಬಪ್ಪ, ಮಹಮ್ಮದ್ ಕೃಷ್ಣ, ಬಸವರಾಜ, ಮೌನೇಶ್, ತಿಮ್ಮರಾಜ್ ಹಾಗೂ ಯುವಕರು, ಹಿರಿಯರು ಇದ್ದರು.