
ಈ ಸಂದರ್ಭದಲ್ಲಿ ಬಾಳೆಕಾಯಿ ರಾಮದಾಸ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ. ವೆಂಕಟೇಶ್ ಯಾದವ್ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷರು ಸುರೇಶ್ ಚಳ್ಳಕೆರೆ ಮಂಡಲ ಅಧ್ಯಕ್ಷರು ಪಿ ಶಿವಣ್ಣ ಎಸ್ ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷರು. ಎಂ ವೈ ಟಿ ಸ್ವಾಮಿ ನಿಕಟ ಪೂರ್ವ ಮಂಡಲ ಅಧ್ಯಕ್ಷರು ಎನ್. ಮಹಾಂತೇಶ್. ಪಟ್ಟಣ್ಣ ಪಂಚಾಯತ್ ಸದ್ಯಸರು. ಬೋಸೆರಂಗಸ್ವಾಮಿ.ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ. ಮಾಜಿ. ಪಟ್ಟಣ ಪಂಚಾಯತಿ ಸದಸ್ಯರಾದ.. ನಾಗರಾಜ್. ಓಬಣ್ಣ. ಮುಖಂಡರಾದ ತ್ರಿಶೂಲ್. ವಿಷ್ಟು.ಮಧು. ಪ್ರಾಣೇಶ್. ರೇ.ತಿಪ್ಪೇಸ್ವಾಮಿ.ಉಮೇಶ್.ಇನ್ನು ಬಿಜೆಪಿ ಪಕ್ಷದ ಮುಖಂಡರು ಇದ್ದರು