ರಾಜ (55) ಕರಡಿ ದಾಳಿಯಲ್ಲಿ ಗಾಯಗೊಂಡ ವ್ಯಕ್ತಿ ಈತನನ್ನು ನಗರದ ಬಿಎಂಅರ್ ಸಿ ಆಸ್ಪತ್ರೆ ಗೆ ದಾಖಲಿಸಿದೆ.

ಬೆಳಿಗ್ಗೆ ಎಂದಿನಂತೆ ಸಾಕು ಕುರಿಗಳಿಗೆ ಸೊಪ್ಪು ತರಲು ಜಮೀನಿಗೆ ತೆರಳುವಾಗ ಏಕಾಏಕಿ ದಾಳಿ ಮಾಡಿರುವ ಕರಡಿ, ವ್ಯಕ್ತಿಯ ಕಚ್ಚಿ ಗಾಯಗೊಳಿಸಿದೆ. ಕಣ್ಣು ದವಡೆ ಮೂಗು ಬಾಯಿ ಮೇಲ್ಪದರ ಸಮೇತ ಕಿತ್ತು ಹೋಗಿದೆ.