ಜಿಲ್ಲೆಯಾದ್ಯಂತ ಸಂಘಟನೆ ಬಲಪಡಿಸಬೇಕು ಹಾಗೂ ಸಂಘಟನೆಗೆ ಯಾವುದೇ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಲಹೆಗಾರರಾದ ನರಸಿಂಹಲು ಸಂಘಟನೆಯ ಮುಖಂಡರಾದ ನಬಿ ಹುಲ್ಲಾ ರಾಜಶೇಖರ್ ಚನ್ನಬಸವ ಜಕ್ಕೀನ್ ರಾಯಚೂರು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಐದು ತಾಲೂಕು ಅಧ್ಯಕ್ಷರುಗಳು ಇನ್ನಿತರ ಪದಾಧಿಕಾರಿಗಳು ಇದ್ದರು