LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾಯಕನಹಟ್ಟಿ ತಿಪ್ಪೇರುದ್ರನ ದರ್ಶನ ಪಡೆದ ಅನ್ನಪೂರ್ಣ ತುಕಾರಾಂ

ನಾಯಕನಹಟ್ಟಿ : ಸಂಡೂರು  ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ. ಶ್ರೀ ಗುರು ತಿಪ್ಪೇರುದ್ರಸ್ವಾಮಿ ಆಶೀರ್ವಾದದಿಂದ ಗೆದ್ದಿದ್ದೇನೆ   ಎಂದು ಶಾಸಕಿ ಅನ್ನಪೂರ್ಣ ತುಕಾರಾಂ ಭರವಸೆದಿಂದ  ಹೇಳಿದರು.

ಪಟ್ಟಣದ  ಶನಿವಾರ ಮಾಡಿದಷ್ಟು ನೀಡು ಭಿಕ್ಷೆ ಎಂಬ ವಚನ ಸಂದೇಶ ಸಾರಿರುವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಆಗಮಿಸಿ ವಿಶೇಷ, ದರ್ಶನ ಪಡೆದರು.

https://youtu.be/ushJfEs415E

ನಾನು ಸಹ  ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಪರಮ ಭಕ್ತೇ ನಮ್ಮ ತಂದೆಯವರ ಕಾಲದಿಂದಲೂ ದೇವರನ್ನು ಆರಾಧಿಸುತ್ತಾ ಬರುತ್ತೇವೆ ಬೆಂಗಳೂರಿಗೆ ಹೊರಟಾಗ ತಿಪ್ಪೇರುದ್ರಸ್ವಾಮಿ ಆಶೀರ್ವಾದ ಪಡೆದುಕೊಂಡು ಹೋಗುತ್ತೇವೆ . ಆದರೆ ನಮ್ಮ ದೇವರು ಎಂದಿಗೂ ಕೈ ಬಿಡುವುದಿಲ್ಲ ಹೋಗುವಾಗ ಬರುವಾಗ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕಾಪಾಡುತ್ತಾರೆ ಎಂಬ ನಂಬಿಕೆ ನಮ್ಮ ಕುಟುಂಬಕ್ಕೆ ಈಗಲೂ ಇದೆ ಎಂದರು.

https://youtu.be/Hjown6xdUyw

ಈ ಸಂದರ್ಭದಲ್ಲಿ ಶ್ರೀ ಗುರುತಿರುದ್ರಸ್ವಾಮಿಯ ದೇವಾಲಯಕ್ಕೆ ಅರ್ಧ ಕೆಜಿ ಬೆಳ್ಳಿ ಅರ್ಪಿಸಿದರು   ಈ ಸಂದರ್ಭದಲ್ಲಿ ಉಪಸ್ಥಿತರಾದ ನಾಯಕನಹಟ್ಟಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆಆರ್ ರವಿಕುಮಾರ್  ಪಟ್ಟಣ ಪಂಚಾಯತಿ ಸದಸ್ಯ ಓಬಯ್ಯ  ಮೋಟರ್ ಅಂಗಡಿ ಪ್ರಕಾಶ್ ನಾಯಕನಹಟ್ಟಿ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ , ಬೋರಣ್ಣ ಹಾಗೂ ಇತರರು ಇದ್ದರು
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST