ಈ ವೇಳೆ ಮಾತನಾಡಿದ ಅವರು ಆಕಾಶವಾಣಿ ಎಲ್ಲರ ಒಡನಾಡಿ. ರಾಷ್ಟ್ರೀಯ ಪ್ರಸಾರಕ, ಸತ್ಯದ ಪ್ರತಿಪಾದಕ, ಆಕಾಶವಾಣಿ ಗಂಗೆಯಷ್ಟೇ ಪವಿತ್ರ ಮತ್ತು ಸೆಳೆತ ಹೊಂದಿರುವ ಮಾಧ್ಯಮ ಎಂದು ಬಣ್ಣಿಸಿದರು.

ದೂರದರ್ಶನದ ದಕ್ಷಿಣ ವಲಯದ ಉಪಮಹಾನಿರ್ದೇಶಕ ಭಾಗ್ಯವಾನ್, ಬೆಂಗಳೂರು ಆಕಾಶವಾಣಿ ಕಾರ್ಯಕ್ರಮ ವಿಭಾಗದ ಮುಖ್ಯಸ್ಥರಾದ ಡಾ. ಎ.ಎಸ್. ಶಂಕರನಾರಾಯಣ ಮತ್ತಿತರರು ಉಪಸ್ಥಿತರಿದ್ದರು.