
ಕ್ರೀಡಾಪಟುಗಳಾದ ಸೃಷ್ಟಿ ಬಿ.ಸಿ. ಮಾಬುನಿ, ಮೊಹಮ್ಮದ್ ಝಾದ್ ಹಾಗೂ ತರುಣ್ ಕುಮಾರ್ ಅವರು ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸಿ ಉತ್ತಮ ಪ್ರದರ್ಶನ ನೀಡಿ ಕಂಚಿನ ಪದಕಕ್ಕೆ ಪಾತ್ರರಾಗಿದ್ದಾರೆ.
ಈ ಕ್ರೀಡಾಪಟುಗಳಿಗೆ ಕುಮಾರಸ್ವಾಮಿ ಹಾಗೂ ಹುಲಿಯಣ್ಣ ತರಬೇತಿ ನೀಡಿದ್ದರು

Get latest news updates delivered straight to your WhatsApp.